ಬೈಂದೂರು ರೈತರ ಧರಣಿ 79 ದಿನ, ಬೆಳಗಾಂ ಅಧಿವೇಶನದಲ್ಲಿ ಬೈಂದೂರು ಶಾಸಕರು ಧ್ವನಿ ಎತ್ತಬೇಕೆಂದು ರೈತರ ವಿನಂತಿ
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೀರ್ಘ ರೈತರ ಹೋರಾಟ ಬೈಂದೂರಿನಲ್ಲಿ ನಡೆಯುತ್ತಿದೆ.ಪಕ್ಷಾತೀತ ಹೋರಾಟದಲ್ಲಿ ಎಲ್ಲಾ ಮುಖಂಡರು,ಜನಪ್ರತಿನಿಧಿಗಳು ಭಾಗವಹಿಸಿ ಬೆಂಬಲ ನೀಡಿದ್ದಾರೆ.ನೂರು ದಿನಗಳಿಂದ ರೈತರು ಹೊಲಗದ್ದೆ, ಕೆಲಸ ಕಾರ್ಯ ಬಿಟ್ಟು ಬೀದಿಯಲ್ಲಿ ಪ್ರತಿಭಟನೆ ನಿರತರಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ಇಂದಿನಿಂದ ಬೆಳಗಾಂ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು…