ಬಂಟರಯಾನೆ ನಾಡವರ ಸಂಘ(ರಿ.)ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಎಚ್.ವಸಂತ ಹೆಗ್ಡೆ ಆಯ್ಕೆ
ಬೈಂದೂರು: ಬಂಟರಯಾನೆ ನಾಡವರ ಸಂಘ(ರಿ.)ಬೈಂದೂರು ಇದರ ನೂತನ ಅಧ್ಯಕ್ಷರಾಗಿ ಎಚ್.ವಸಂತ ಹೆಗ್ಡೆ ಆಯ್ಕೆಯಾದರು.ಬಂಟರ ಸಂಘದ ಬಿ.ಜೆ ಶೆಟ್ಟಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ನಿಕಟ ಪೂರ್ವಾಧ್ಯಕ್ಷ ಎನ್.ಜಗನ್ನಾಥ ಶೆಟ್ಟಿ,ಕಾರ್ಯದರ್ಶಿ ಜಗದೀಶ ಶೆಟ್ಟಿ ಕುದ್ರಕೋಡು,ಖಜಾಂಚಿ ಮಂಜಯ್ಯ ಶೆಟ್ಟಿ ಚಿತ್ತೂರು,ಗೌರವಾಧ್ಯಕ್ಷ…