ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.)ಕರಾವಳಿ -ಶಿರೂರು ಇದರ24ನೇ ವರ್ಷದ ನೂತನ ಅಧ್ಯಕ್ಷರಾಗಿ ವಿಠ್ಠಲ ಬಿಲ್ಲವ ಹಾಗೂ ಕಾರ್ಯದರ್ಶಿಯಾಗಿ ನಯನ್ ಕುಮಾರ್ ಆಯ್ಕೆ.
ಶಿರೂರು: ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.)ಕರಾವಳಿ -ಶಿರೂರು ಇದರ 24ನೇ ವರ್ಷದ ನೂತನ ಅಧ್ಯಕ್ಷರಾಗಿ ವಿಠ್ಠಲ ಬಿಲ್ಲವ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಅಣ್ಣಪ್ಪ ಮೊಗೇರ್, ಉಪಾಧ್ಯಕ್ಷರಾಗಿ ತಿಮ್ಮಪ್ಪ ಮೊಗೇರ್ ಎಲ್,ಕಾರ್ಯದರ್ಶಿಯಾಗಿ ನಯನ್ ಕುಮಾರ್ ನೀರ್ಗದ್ದೆ, ಉಪಕಾರ್ಯದರ್ಶಿಯಾಗಿ ಮನೋಹರ ಬಿಲ್ಲವ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಗಣಪತಿ ಬಿಲ್ಲವ ಬೇಡುಮನೆ,ದಿನಕರ ಬಿಲ್ಲವ,ಸಂಘಟನಾ…