ಶಿರೂರು: ರಸ್ತೆಯಲ್ಲಿ ಸಿಕ್ಕಿದ್ದ ಇಪ್ಪತೈದು ಸಾವಿರ ಮೌಲ್ಯದ ಮೊಬೈಲನ್ನು ಪ್ರಾಮಾಣಿಕವಾಗಿ ಶಿರೂರಿನ ಜೇಸಿ ಜಯಂತ ಪೂಜಾರಿ ಬಪ್ಪನಬೈಲು ಇವರು ಕಳೆದುಕೊಂಡ ವ್ಯಕ್ತಿಗೆ ಹಿಂದಿರಿಗಿಸಿದ್ದಾರೆ.ಜಯಂತ ಪೂಜಾರಿ ಇವರು ಜೆಸಿ ಕಾಯ೯ದಶಿ೯ಯಾಗಿದ್ದಾರೆ ಇವರು ಬೈಂದೂರಿನ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published.

9 + eight =