ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಶ್ರೀ ಗುರು ಸಾರ್ವಭೌಮರ ನೂತನ ಶಿಲಾಮಯ ಗರ್ಭಗ್ರಹದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತುಕುತ್ಯಾರು ಕೇಂಜ ಶ್ರೀಧರ ತಂತ್ರಿ ಹಾಗೂ ಮಠದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ ಇವರ ನೇತ್ರತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕರಾದ ಮುರುಳಿ ನಾವಡ,ತಿರುಮಲ ಭಟ್,ಸಮಿತಿಯ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ,ಸದಸ್ಯರಾದ ಎಸ್.ರಾಜು ಪೂಜಾರಿ,ಮಂಜುನಾಥ ಶೆಟ್ಟಿ,ದಿನೇಶ್,ರವೀಂದ್ರ ಶ್ಯಾನುಭಾಗ್,ಗಿರೀಶ್ ಶೇಟ್,ರಾಜು ದೇವಾಡಿಗ,ಮಂಜುನಾಥ ಸೆಳಾಕುಳ್ಳಿ,ಜಗನ್ನಾಥ ಶೆಟ್ಟಿ,ಮಹೇಶ್ ಮೊಗೇರ್ ಕರಾವಳಿ,ದಿನಕರ ಶೆಟ್ಟಿ,ಅಣ್ಣಪ್ಪ ಪೂಜಾರಿ,ಶಿಲ್ಪಿಗಳಾದ ಗುರು ಭಟ್ಕಳ,ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.

News/Giri shiruru

pic/Shankar

 

 

 

Leave a Reply

Your email address will not be published.

6 − one =