ಬೈಂದೂರು:  ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಬೈಂದೂರು ತಾಲ್ಲೂಕು ಇದರ ಗೌರವಾಧ್ಯಕ್ಷರಾಗಿ ರಘುರಾಮ ಕೆ.ಪೂಜಾರಿ ಶಿರೂರು ಸರ್ವಾನುಮತದಿಂದ ಆಯ್ಕೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಮಹೇಶ್ ಎಮ್.ಧ.ಗ್ರಾ.ಯೋಜನೆ ತಾಲ್ಲೂಕು ಯೋಜನಾಧಿಕಾರಿ ವಿನಾಯಕ ಪೈ.ತಾಲ್ಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಕೃಷ್ಣ ಪೂಜಾರಿ,ಉಪಾಧ್ಯಕ್ಷ ಮಂಜು ಪೂಜಾರಿ .ಕಾರ್ಯದರ್ಶಿ ಮಂಜುನಾಥ ಉಳ್ಳೂರು,ಸಂಯೋಜಕರಾದ ಕೃಷ್ಣ ಪೂಜಾರಿ ತ್ರಾಸಿ. ಮಂಜುನಾಥ ಪಡುಕೋಣೆ. ಬಾಬು ದೇವಾಡಿಗ ಉಪ್ಪುಂದ.ಪೂರ್ಣಿಮಾ ಕೊಲ್ಲೂರು ಹಾಗೂ ತಾಲೂಕಿನ ಎಲ್ಲ ವಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

 

Leave a Reply

Your email address will not be published.

20 − 2 =