ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ಜೀರ್ಣೋದ್ದಾರ ಸಮಿತಿ ರಚನೆ ಸಭೆ ದೇವಸ್ಥಾನದಲ್ಲಿ ನಡೆಯಿತು.ಬೈಂದೂರು ಶಾಸಕ ಹಾಗೂ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು ಹಾಗೂ ನೂತನ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಹೊಸ್ಮನೆ,ಅರ್ಚಕರಾಗಿ ಲಕ್ಷ್ಮೀನಾರಾಯಣ ಭಟ್,ಉಪಾಧ್ಯಕ್ಷರಾಗಿ ಭಾಸ್ಕರ ಆಚಾರಿ ಕೋಣೆಮನೆ,ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ,ಉಪ ಕಾರ್ಯದರ್ಶಿಯಾಗಿ ಚಂದ್ರ ಮೊಗೇರ್ ನೀರ್‍ಗದ್ದೆ,ಕೋಶಾಧಿಕಾರಿಯಾಗಿ ಸುಜಾತ,ಸದಸ್ಯರಾಗಿ ಶಾಂತಾನಂದ ಆಚಾರ್ಯ,ಮಂಜುನಾಥ ದೇವಾಡಿಗ,ಕುಶಲ ಶೆಟ್ಟಿ,ನಾಗಪ್ಪಯ್ಯ ಆಚಾರ್ಯ,ಶ್ರೀಧರ ಆಚಾರ್,ಲೀಲಾ ಶಂಕರ,ಭಾಸ್ಕರ ಭಂಡಾರಿ,ಗೌರವ ಸಲಹೆಗಾರರಾಗಿ ಜಯಂತ ಪೂಜಾರಿ, ಆಯ್ಕೆಯಾದರು.

 

 

 

Leave a Reply

Your email address will not be published. Required fields are marked *

five + 19 =

You missed