ಸ.ಹಿ.ಪ್ರಾ.ಶಾಲೆ ಅರಮನೆಹಕ್ಲು ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲು ಶಿರೂರು ಇದರ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆರತಿ,ಸದಸ್ಯರಾಗಿ ಶಂಕರ ಮೇಸ್ತ,ರವೀಂದ್ರ ಗಾಣಿಗ,ಕುಸುಮಾ,ನೇತ್ರಾವತಿ ಪೂಜಾರಿ,ಪೂರ್ಣಿಮಾ,ಇಂದಿರಾ,ಸಬೀನಾ,ಮುನೀರಾ,ಶಕೀಲಾ,ಯಶೋದಾ,ಹೇಮಾವತಿ,ಶಾರದಾ,ಹೆರಿಯಕ್ಕ,ಶಾಂತಿ,ಸುಶೀಲಾ,ದಯಾನಂದ ಪೂಜಾರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಸಿಐ ಶಿರೂರು ವಿಶ್ವ ರಕ್ತದಾನಿಗಳ ದಿನಾಚರಣೆ

ಬೈಂದೂರು; ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜೆಸಿಐ ಶಿರೂರು ಘಟಕದ ವತಿಯಿಂದ ಶಿರೂರು ಗ್ರಾಮದ ಜಡ್ಗದ್ದೆ ನಿವಾಸಿ ಉಮೇಶ ಪೂಜಾರಿ ಇವರು ಹಲವಾರು ವರ್ಷ ದಿಂದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಹಲವು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು 20 ಬಾರಿ…

ಸ.ಕಿ.ಪ್ರಾ.ಶಾಲೆ ಆಲಂದೂರು ನೂತನ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನೆ

ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಇದರ ನೂತನ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಆಲಂದೂರು  ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ  ವಿನಾಯಕ ಗಾಣಿಗ ನೂತನ ಎಲ್. ಕೆ.ಜಿ ಮತ್ತು ಯು.…