ಬೈಂದೂರು: ಶ್ರೀ ತ್ರಿಶೂಲ ಜಟ್ಟಿಗೇಶ್ವರ ನಾಡದೋಣಿ ಸಮಿತಿ ದೊಂಬೆ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ಲಕ್ಷ್ಮಣ್ ಖಾರ್ವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ , ಕಾರ್ಯದರ್ಶಿಯಾಗಿ ಈಶ್ವರ್ ಖಾರ್ವಿ ಸಿ.ಉಪ ಕಾರ್ಯದರ್ಶಿಯಾಗಿ ಜೈದೀಪ.ಪಿ ಹಾಗೂ ಖಜಾಂಗಿಯಾಗಿ ಪಿ.ಸುರೇಶ್ ಖಾರ್ವಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

6 + one =