ಶಿರೂರು: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಿರೂರು ಗ್ರಾಮ ಪಂಚಾಯತ್ ಗೆ ಆಗಮಿಸಲಿದ್ದಾರೆ.ಶಿರೂರು ಎಮ್.ಎಮ್.ಪೌಂಡೇಶನ್ ವತಿಯಿಂದ ಶಿರೂರು ಗ್ರಾಮ‌ ಪಂಚಾಯತ್ ಗೆ  ಕೊಡುಗೆ ನೀಡಿದ ಕಸ ಸಾಗಾಟ ವಾಹನ ಹಸ್ತಾಂತರ ‌ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಿರೂರು ಗ್ರಾ.ಪಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

20 − two =

You missed