ಶಿರೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಲತಾ ಪೂಜಾರಿ ಕರಾವಳಿ ಶಿರೂರು ಇವರಿಗೆ ಧಾರವಾಡ ವಿಶ್ವವಿದ್ಯಾನಿಲಯ ಅನಾಲಿಸಸ್ ಆಫ್ ಕ್ರೆಡಿಟ್ ಆಪರೇಷನ್ ಇನ್ ಕಮರ್ಶಿಯಲ್ ಬ್ಯಾಂಕ್ಸ್  ಎನ್ನುವ ವಿಷಯ ಕುರಿತು ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಿದೆ.ಇವರು ಪ್ರತಿಭಾವಂತ ಪ್ರಾದ್ಯಾಪಕರಾಗಿರುವ ಇವರು ಡಾ.ಎ.ಎಸ್ ಶಿರಾಳ ಶೆಟ್ಟಿ  ಇವರು ಮಾರ್ಗದರ್ಶನ ನೀಡಿದ್ದಾರೆ.

Leave a Reply

Your email address will not be published. Required fields are marked *

nineteen − eighteen =

You missed