ಬೈಂದೂರು: ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್ ಕಳವಾಡಿ – ಮಯ್ಯಾಡಿ  ಇದರ ನೂತನ 2023ನೇ ಸಾಲಿನ ಪದಾಽಕಾರಿಗಳ ಆಯ್ಕೆ ಮಯ್ಯಾಡಿಯಲ್ಲಿ ನಡೆಯಿತು. ಗೌರವಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ನೂತನ ಅಧ್ಯಕ್ಷರಾಗಿ ರವಿರಾಜ ಚಂದನ್ ಕಳವಾಡಿ,ಉಪಾಧ್ಯಕ್ಷರಾಗಿ ರಮೇಶ್. ಏ,ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ,ಕೋಶಾಧಿಕಾರಿಯಾಗಿ ಮಂಜುನಾಥ್.ಡಿ. ಕಳವಾಡಿ , ಗೌರವ ಸಲಹೆಗಾರರಾಗಿ ಕೆ. ದಯಾನಂದ್ ಶೆಟ್ಟಿ ಕಾರಿಕಟ್ಟೆ, ಸಂತೋಷ್ ಪೂಜಾರಿ ಸಸಿಹಿತ್ಲು, ಎಂಪಿ.ಕೃಷ್ಣಯ್ಯ ಶೇರುಗಾರ್, ಅನುದೀಪ್ ಹೆಗ್ಡೆ ಕಳವಾಡಿ, ಮಂಜುನಾಥ್.ಪಿ ಯಡ್ತರೆ, ಕೃಷ್ಣ ಚಂದನ್ ಕಳವಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಕಿಶೋರ್ ಸಸಿಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಈಶ್ವರ್ ಜೆ,ಜೊತೆ ಕೋಶಾಧಿಕಾರಿಯಾಗಿ ಆನಂದ್ ಮೊಗವೀರ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ್ ಆಚಾರ್ಯ, ಪ್ರಕಾಶ್ ಜೆ, ಲಕ್ಷ್ಮಣ್. ಮೊಗವೀರ, ಶಿಶರಾಜ ಚಂದನ್, ಶಿವಾನಂದ ಜೆ, ನಾಗೇಂದ್ರ ಪೂಜಾರಿ, ಸಚಿನ್ ಜೆ, ಮಣಿಕಂಠ ಜೆ,  ಶಶಾಂಕ್ ಪೂಜಾರಿ, ಮಣಿಕಂಠ ಪೂಜಾರಿ,  ವಿಶ್ವನಾಥ ಪೂಜಾರಿ, ಹರಿಶ್ಚಂದ್ರ ಎಂ,  ನಾಗರಾಜ್ ನಾಗುಮನೆ, ಶಿವರಾಜ ಜೆ,  ಚಂದ್ರ ಪೂಜಾರಿ,  ಗೋವಿಂದ ಆಚಾರ್ಯ, ನಾಗರಾಜ್ ಮೈಯಾಡಿ, ರಾಘವೇಂದ್ರ ಮೊಗವೀರ, ಪವನ್ ಕುಮಾರ್, ಪಣಿರಾಜ್, ನವೀನ್ ಕೆ,  ಧನುಷ್ ಕುಂದರ್, ರಾಘವೇಂದ್ರ ಎಸ್, ಸುಬ್ರಮಣ್ಯ ಮೊಗವೀರ,  ಪಂಜು ಪೂಜಾರಿ, ಸುಧೀರ್ ದೇವಾಡಿಗ, ಶರತ್ ಪೂಜಾರಿ,  ಕಿರಣ್ ಪೂಜಾರಿ,  ನವನೀತ ಜಿ, ಗಣಪತಿ ಶೇರುಗಾರ್ , ಶಿವ ಬಿಂದುಮನೆ, ವಿಕಾಸ್ ಆಚಾರ್ಯ,  ಸಮರ್ಥ್ ಪೂಜಾರಿ, ಧನುಷ್ ಆಚಾರ್ಯ, ಪ್ರಶಾಂತ್  ಶೇಟ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published.

thirteen + twenty =